15/08/2017
೭೧ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ತಾಲೂಕಿನ ಹಿರಿಯರ ಹಾಗು ಸಮಸ್ತ ಬಿಜೆಪಿ ಕಾರ್ಯಕರ್ತರ ಹಾಗು ಸಾರ್ವಜನಿಕರ ಸಮ್ಮುಖದಲ್ಲಿ
ಬಿಜೆಪಿ ಕಛೇರಿಯ ಎದುರು ಈ ಸುದಿನದಂದು ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಹಿತು.
ಈ ಸಂದರ್ಭದಲ್ಲಿ ತಾಲೂಕಿನ ಹಿರಿಯ ನಾಗರಿಕರಾದ ಬೆಲಸಿಂದದ ಬೋರೇಗೌಡರಿಗೆ ಹಾಗು ಈ ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಶಿದ ಹಾಗು ಪ್ರಾಣ ತ್ಯಾಗ ಮಾಡಿದ ವೀರಯೋಧರನ್ನು ಸ್ಮರಿಸುತ್ತ ನಮ್ಮದೇ ತಾಲೂಕಿನವರಾದ ಕಾರ್ಗಿಲ್ ಸಮರದಲ್ಲಿ ಪಾಲ್ಗೊಂಡಿದ್ದ ಯೋಧ ಬಾಗೂರಿನ ವಾಸುದೇವ್ ರವರಿಗೆ ಸನ್ಮಾನಿಸಲಾಹಿತು.