02/06/2026
ಹಾಸನ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಶುಭಂ ಶುಕ್ಲ.. ಐಎಎಸ್ ರವರು ಇಂದು ಹಾನುಬಾಳು ಗ್ರಾಮ ಪಂಚಾಯಿತಿ ಕಚೇರಿ ಭೇಟಿ ನೀಡಿದರು.. ಕಚೇರಿಯಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಘನ ತ್ಯಾಜ್ಯ ವಿಲೇವಾರಿ ಘಟಕ ಪರಿಶೀಲಿಸಿದರು.. ಹಾಗೂಹಾನುಬಾಳು ಗ್ರಾಮ ಪಂಚಾಯಿತಿಯಲ್ಲಿರುವ ಕೆಪಿಎಸ್ ಶಾಲೆಯನ್ನು ಭೇಟಿ ಮಾಡಿದರು.. ಹಳೆ ವಿಧ್ಯಾರ್ಥಿಗಳು ಮತ್ತು ಸರ್ಕಾರ ಮತ್ತು ಗ್ರಾಮ ಪಂಚಾಯಿತಿಯಿಂದ ಕೈಗೊಂಡಿರುವ ಅಭಿವೃದ್ದಿ ಕಾರ್ಯಕಗಳನ್ನು ಪ್ರಶಂಸಿದರು... ಹಾಗೂ ಮಧ್ಯಾನದ ಊಟ ಕೆಪಿಎಸ್ ಶಾಲೆ ಎಲ್ಕೆಜಿ ಯುಕೆಜಿ ಪುಟಾಣಿಗಳೊಂದಗೆ ಸೇವಿಸಿ ಊಟದ ವ್ಯವಸ್ಥೆ ಹರ್ಷ ವ್ಯಕ್ತಪಡಿಸಿದರು.. ಈ ಸಂದರ್ಭದಲ್ಲಿ ಸಹಾಯಕನಿರ್ದೇಶಕರುಗಳಾದ ಆದಿತ್ಯ ಹೆಚ್ ಎ., ಹರೀಶ್ ಕೆ ಪಿಡಿಓ ಮತ್ತು ಸಹಾಯಕ ನಿರ್ದೇಶಕರು ತಾ ಪಂ ಸಕಲೇಶಪುರ.. ಎಸ್ ಡಿ ಎಂಸಿ ಅಧ್ಯಕ್ಷರು ಅಣ್ಣು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚಂದ್ರಣ್ಣ, ಮೋಹನ್ ರೆಹೆಮಾನ್ ಮತ್ತುಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಸಿಬ್ಬಂದಿ ಹಾಜರಿದ್ದರು